Friday, April 24, 2009

ಹೇಳಬೇಕೇ ಇನ್ನು ರಸಿಕರ ಗತಿಯನು?

ಚೆಲುವೆಯರ ನಗೆಯಂತೆ ಬೆಳ್ಳಗೆ ಹೊಳೆವ ಮೊಲ್ಲೆಯ ಹೂಗಳು

ತುಂಬಿ ತುಳುಕುವ ಬಯಲುಗಳನೊಳಗೊಂಡಿರುವ ಉಪವನಗಳು

ಸರ್ವಸಂಗ ತ್ಯಾಗಿ ಗಳ ವರಯೋಗಿಗಳ ಜಿತ ಮನವನೂ

ಸೆಳೆವವೆನ್ನಲು ಹೇಳಬೇಕೇ ಇನ್ನು ರಸಿಕರ ಗತಿಯನು?

-ಕಾಳಿದಾಸನ ಋತುಸಂಹಾರ
ಅನುವಾದ-ಹೆಚ್ .ಎಸ್ ವೆಂಕಟೇಶ ಮೂರ್ತಿಯವರ 'ಋತು ವಿಲಾಸ'



ಚಿತ್ರದ ಬಗ್ಗೆ- ಇಂಡಿಯ ದಲ್ಲಿ ಅಮ್ಮನ ಮನೆಯಲ್ಲಿ ಅರಳಿದ್ದ ನಿತ್ಯ ಮಲ್ಲಿಗೆ

ವಸಂತ ಹಬ್ಬ-7

Labels:

0 Comments:

Post a Comment

Subscribe to Post Comments [Atom]

<< Home