Wednesday, April 15, 2009

ಕಾಳಿದಾಸ ಕಂಡ ವಸಂತ


ಮರದಲರಳಿವೆ ಹೂವು,ಕೊಳದಲಿ ಕಮಲಗಳು ತೇಲುತಿವೆ
ರಾಗದಾವೇಗಕ್ಕೆ ಸಿಕ್ಕವರೆದೆಯಲಿ ಬೆದೆಯುಕ್ಕಿವೆ
ಹಗಲು ಗೆಲುವಾಗಿಹುದು, ಸಂಜೆಯು ರಂಜನೀಯವು ಎನಿಸಿದೆ
ಚೈತ್ರಮಾಸವು ಜಗದ ಚೆಲುವಿಗೆ ಚೆಲುವಿನುಡುಗೊರೆ ನೀಡಿದೆ
-ಕಾಳಿದಾಸನ ಋತುಸಂಹಾರ
ಅನುವಾದ-ಹೆಚ್ .ಎಸ್ ವೆಂಕಟೇಶ ಮೂರ್ತಿಯವರ 'ಋತು ವಿಲಾಸ'

ಚಿತ್ರದ ಬಗ್ಗೆ-
ಉತ್ತರ ಕ್ಯಾಲಿಫೋರ್ನಿಯಾದ ಮೆಂಡೋಸಿನೋ ಬೊಟಾನಿಕಲ್ ಗಾರ್ಡನ್ ನಲ್ಲಿ ಅರಳಿದ್ದ ರೋಡೋಡೆಂಡ್ರಾನ್ ಹೂ ಮರಗಳು



ವಸಂತ ಹಬ್ಬ-2

Labels:

0 Comments:

Post a Comment

Subscribe to Post Comments [Atom]

<< Home